'ನನ್ನೊಳಗಿನ ಹಾಡು ಕ್ಯೂಬಾ'ಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ೨೦೦೦ ನೇ ವರ್ಷದ ಅತ್ಯುತ್ತಮ ಪ್ರವಾಸ ಕಥನ ಗೌರವ ನೀಡಿತು. ಹಾವೇರಿಯಲ್ಲಿ ಜರುಗಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪುಸ್ತಕ ಬಹುಮಾನ ಸ್ವೀಕರಿಸಿದೆ. ಒಂದು ಒಳ್ಳೆಯ ನೆನಪು.
ಈ ಪ್ರಶಸ್ತಿ ಸಮಾರಂಭಕ್ಕೆ ಆಗ ತಾನೇ ಕೊಂಡಿದ್ದ ಮಾಟಿಜ್ ಕಾರಿನಲ್ಲಿ ನಾವೆಲ್ಲರೂ ನಾ ದಾಮೋದರ ಶೆಟ್ಟಿ ಎಂ ಜಿ ಕಜೆ ಜೊತೆಗೆ ಹಾವೇರಿಗೆ ತೆರಳಿದ್ದೂ, ಹಾಗೆ ಹೋಗುವಾಗ ಶಿರಸಿಯಲ್ಲಿ ವಿಟ್ಟಲ ಭಂಡಾರಿ, ಕಿರಣ ಭಟ್ ಎಲ್ಲರೂ ಭರ್ಜರಿ ಊಟ ಕೊಡಿಸಿದ್ದು ಇನ್ನೂ ನೆನಪಿದೆ.
ಓದಿಗಾಗಿ..
ಮಂಗಳೂರು ವಿಶ್ವವಿದ್ಯಾಲಯ, ಕುವೆಂಪು ವಿಶ್ವವಿದ್ಯಾಲಯ ದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಟೆಕ್ಸ್ಟ್ ಬೆಳಗಾವಿಯ ಕೆ ಎಲ್ ಇ ವಿಶ್ವವಿದ್ಯಾಲಯದ ಲಿಂಗರಾಜ ಕಾಲೇಜು ಹಾಗೂ ದಾವಣಗೆರೆ ಡಿಗ್ರಿ ಕಾಲೇಜಿಗೆ ಟೆಕ್ಸ್ಟ್